ಮುಂಬಯಿ, ಜ.26: ದಾದರ್ ಪೂರ್ವದಲ್ಲಿನ ದೇವಾಡಿಗ ಸೆಂಟರ್‍ನಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಆಯೋಜಿಸಿದ್ದ ಮೊತ್ತಮೊದಲ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ-ಪ್ರತಿನಿಧಿಗಳ `ಸಹಮಿಲನ-ಸಂವಾದ’ ಕಾರ್ಯಕ್ರಮದಲ್ಲಿ ದೂರದರ್ಶನ ಪತ್ರಕಾರ್ ಸಂಘ ಮುಂಬಯಿ ಅಧ್ಯಕ್ಷರೂ, ಮುಂಬಯಿ ಮರಾಠಿ ಪತ್ರಕಾರ್ ಸಂಘದ ಉಪಾಧ್ಯಕ್ಷರೂ ಆದ ಶಶಿಕಾಂತ್ ಸಾಂಡ್‍ಬೋರ್ (26,ಜನವರಿ.2012) ಉದ್ಘಾಟಿಸಿ ಸಂಘದ ಸದಸ್ಯರಿಗೆ ತನ್ನ ವತಿಯಿಂದ ಸಂಘಕ್ಕೆ 1,001/- (ರೂಪಾಯಿ ಒಂದು ಸಾವಿರದ ಒಂದು ನಗದು) ದೇಣಿಗೆ ನೀಡಿ ಸಾಮೂಹಿಕ ಆರೋಗ್ಯ ಭಾಗ್ಯಕ್ಕೆ ಚಾಲನೆಯನ್ನೀಡಿದ್ದರು.

ಕಪಸಮ-ಆರೋಗ್ಯ ಭಾಗ್ಯ ಯೋಜನೆ
1. ಶ್ರೀ (ದಿ.) ಶಶಿಕಾಂತ್ ಸಾಂಡ್‍ಬೋರ್ 1,001-00 (ರೂ.ಒಂದು ಸಾವಿರದ ಒಂದು)
2. ನ್ಯಾ| ಮೋಹಿದ್ಧೀನ್ ಮುಂಡ್ಕೂರು 50,000-00 (ರೂ. ಐವತ್ತು ಸಾವಿರ)
3. ಡಾ| ಸುನೀತಾ ಎಂ.ಶೆಟ್ಟಿ 10,000-00 (ರೂ.ಹತ್ತು ಸಾವಿರ)

LEAVE A REPLY

Please enter your comment!
Please enter your name here